27 C
Karnataka
Tuesday, May 14, 2024

    ಶುಭ ದಿನ

    Must read

    ಅವರು ನಿಮ್ಮನ್ನು ಗೌರವಿಸಿದರೆ ನೀವೂ ಗೌರವಿಸಿ. ಅವರು ನಿಮ್ಮನ್ನು ಅಗೌರವದಿಂದ ಕಂಡರೆ, ಆಗಲೂ ನೀವು ಗೌರವಿಸಿ. ಅವರಿಗೋಸ್ಕರ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನೇಕೆ ಕಳೆದುಕೊಳ್ಳುತ್ತೀರಿ?

    ದಲಾಯಿ ಲಾಮಾ

    . ಸಂಗ್ರಹ: ರಾಜೀವಲೋಚನ

    ದಿನಾಂಕ 22 ಮಾರ್ಚ್ 2022 ಮಂಗಳವಾರ

    ಸಂವತ್ಸರ : ಶ್ರೀ ಪ್ಲವ|ಆಯನ :ಉತ್ತರಾಯಣ|ಋತು: ಶಿಶಿರ|ಮಾಸ :ಫಾಲ್ಗುಣ | ಕ್ಷ :ಕೃಷ್ಣ | ತಿಥಿ:ಚತುರ್ಥಿ ಮತ್ತು ಪಂಚಮಿ | ನಕ್ಷತ್ರ:ವಿಶಾಖ

    ಸೂರ್ಯೋದಯ :ಬೆಳಿಗ್ಗೆ 6.24 ಸೂರ್ಯಾಸ್ತ :ಸಂಜೆ 6.31

    ರಂಗ ಪಂಚಮಿ, ವಿಶ್ವ ಜಲ ದಿನ

    spot_img

    More articles

    16 COMMENTS

    1. ಪ್ರತಿ ದಿನವು ಶುಭ ದಿನದಲ್ಲಿ ಸೂಕ್ತವಾದ ನುಡಿಗಟ್ಟನ್ನು ನೀಡುತ್ತಿರುವ ರಾಜೀವಲೋಚನರಿಗೆ ಧನ್ಯವಾದ

    2. ಸೌಜನ್ನತೆ ಇಂದ ಏನನ್ನಾದರೂ ಸಾದಿಸಬಹುದು.
      🙏🙏🙏🙏

    3. ಜೀವನ ಸುಗಮವಾಗಿ ನಡೆಸುವ ಮಾರ್ಗದ ಗುಟ್ಟು ಚೆನ್ನಾಗಿದೆ. 🙏

    4. ಗೆಲುವಿನ ಹಿಂದೆ ಸೋಲಿನ ಮಹತ್ವ ಹೆಚ್ಚು ಅನ್ನೋದು ಸತ್ಯ.
      👍🙏

    5. ಇಂದಿನ ಶುಭ ನುಡಿ ಯಲ್ಲಿ ಕೆಲ ಸ ದ ಮಹತ್ವ ತಿಳಿಸಿರುವುದು👌🙏

    6. ಜ್ಞಾನ ನಿಂತ ನೀರಾಗಬಾರದು ಎಂಬುದು ಅಕ್ಷರ ಶಾ ಸತ್ಯ.🙏👌

    7. ಹಕ್ಕಿನ ಜೊತೆಗೆ ಕರ್ತವ್ಯ, ಜವಾಬ್ದಾರಿ ಮುಖ್ಯ ಅನ್ನೋದು ಎಲ್ಲರ
      ಅವಗಾಹನೆಲಿ ಇರೋದು ತುಂಬಾ ಮುಖ್ಯ.👏👌

    LEAVE A REPLY

    Please enter your comment!
    Please enter your name here

    Latest article

    error: Content is protected !!