ಅವರು ನಿಮ್ಮನ್ನು ಗೌರವಿಸಿದರೆ ನೀವೂ ಗೌರವಿಸಿ. ಅವರು ನಿಮ್ಮನ್ನು ಅಗೌರವದಿಂದ ಕಂಡರೆ, ಆಗಲೂ ನೀವು ಗೌರವಿಸಿ. ಅವರಿಗೋಸ್ಕರ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನೇಕೆ ಕಳೆದುಕೊಳ್ಳುತ್ತೀರಿ?
ದಲಾಯಿ ಲಾಮಾ
. ಸಂಗ್ರಹ: ರಾಜೀವಲೋಚನ
ದಿನಾಂಕ 22 ಮಾರ್ಚ್ 2022 ಮಂಗಳವಾರ
ಸಂವತ್ಸರ : ಶ್ರೀ ಪ್ಲವ|ಆಯನ :ಉತ್ತರಾಯಣ|ಋತು: ಶಿಶಿರ|ಮಾಸ :ಫಾಲ್ಗುಣ | ಪಕ್ಷ :ಕೃಷ್ಣ | ತಿಥಿ:ಚತುರ್ಥಿ ಮತ್ತು ಪಂಚಮಿ | ನಕ್ಷತ್ರ:ವಿಶಾಖ
ಸೂರ್ಯೋದಯ :ಬೆಳಿಗ್ಗೆ 6.24 ಸೂರ್ಯಾಸ್ತ :ಸಂಜೆ 6.31
ರಂಗ ಪಂಚಮಿ, ವಿಶ್ವ ಜಲ ದಿನ
ಪ್ರತಿ ದಿನವು ಶುಭ ದಿನದಲ್ಲಿ ಸೂಕ್ತವಾದ ನುಡಿಗಟ್ಟನ್ನು ನೀಡುತ್ತಿರುವ ರಾಜೀವಲೋಚನರಿಗೆ ಧನ್ಯವಾದ
🙏
Very thank full to you and your team sir.
ಸೌಜನ್ನತೆ ಇಂದ ಏನನ್ನಾದರೂ ಸಾದಿಸಬಹುದು.
🙏🙏🙏🙏
ಜೀವನದ ಮೌಲ್ಯಗಳು ಅರ್ಥಗರ್ಭಿತ ವಾಗಿದೆ.
🙏🙏
ಜೀವನ ಸುಗಮವಾಗಿ ನಡೆಸುವ ಮಾರ್ಗದ ಗುಟ್ಟು ಚೆನ್ನಾಗಿದೆ. 🙏
ಗೆಲುವಿನ ಹಿಂದೆ ಸೋಲಿನ ಮಹತ್ವ ಹೆಚ್ಚು ಅನ್ನೋದು ಸತ್ಯ.
👍🙏
🙏👍
ಇಂದಿನ ಶುಭ ನುಡಿ ಯಲ್ಲಿ ಕೆಲ ಸ ದ ಮಹತ್ವ ತಿಳಿಸಿರುವುದು👌🙏
ನಿಜ್ವಾಗ್ಲೂ ನಾವು ಕರ್ತವ್ಯಲೋಪ ಮಾಡಿದ್ರೆ ನಾವು ಹಕ್ಕು ಕೇಳುವ ಹಕ್ಕು ಕಳೆದುಕೊಳ್ಳುತ್ತೇವೆ
ಹಣ ಗ್ರಹಣವಿದ್ದಂತೆ ನಿಗ್ರಹ ಮಾಡಿ
ನಿದ್ರೆ ಮಾಡಿ 🙏🙏ಶುಭೋದಯ
ಇಂದಿನ ಶುಭ ನುಡಿಗೆ 100ಕ್ಕೆ 100ಅಂಕಗಳು
ಸಮಾಜ ಒಬ್ಬ ಗುರು
ಜ್ಞಾನ ನಿಂತ ನೀರಾಗಬಾರದು ಎಂಬುದು ಅಕ್ಷರ ಶಾ ಸತ್ಯ.🙏👌
ಹಕ್ಕಿನ ಜೊತೆಗೆ ಕರ್ತವ್ಯ, ಜವಾಬ್ದಾರಿ ಮುಖ್ಯ ಅನ್ನೋದು ಎಲ್ಲರ
ಅವಗಾಹನೆಲಿ ಇರೋದು ತುಂಬಾ ಮುಖ್ಯ.👏👌
ಶುಭ ದಿನ ಒಳ್ಳೆಯ ಅಂಕಣ