38.2 C
Karnataka
Sunday, April 28, 2024

    ಇಲಸ್ಟ್ರೇಷನ್ ಗೆ ಹೊಸ ಆಯಾಮ ನೀಡಿದ ಪ ಸ ಕುಮಾರ್

    Must read

    ಇಂದು ಹದಿನೆಂಟನೇ ಚಿತ್ರಸಂತೆ ಶುರುವಾಗುತ್ತಿದೆ. ಕೋವಿಡ್ ಕಾರಣದಿಂದ ಈ ಬಾರಿ ಸಂತೆಗೆ ಆನ್ ಲೈನ್ ಸ್ವರೂಪವನ್ನೂ ನೀಡವಾಗಿದೆ. ಈ ಸಂದರ್ಭದಲ್ಲಿ ಅನೇಕ ಹಿರಿಯ ಕಲಾವಿದರರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಅದರಲ್ಲಿ ನಾಡಿನ ಹಿರಿಯ ಕಲಾವಿದ ಪ ಸ ಕುಮಾರ್ ಕೂಡ ಒಬ್ಬರು.

    ವೃತ್ತ ಪತ್ರಿಕೆಗಳ ಇಲಸ್ಟ್ರೇಷನ್ ಗೆ ಹೊಸ ಆಯಾಮ ನೀಡಿದ ಪ ಸ ಕುಮಾರ್ ತಮ್ಮ ವಿಶಿಷ್ಟ ಗೆರೆಗಳಿಂದ ನಾಡಿನಾದ್ಯಂತ ಅನೇಕ ಅಭಿಮಾನಿಗನ್ನು ಸಂಪಾದಿಸಿದ್ದರೆ. ಇಂದಿನ ಚಿತ್ರಸಂತೆಯಲ್ಲಿ ಅವರಿಗೆ ಡಿ. ದೇವರಾಜು ಅರಸು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

    ಕಲಾವಿದೆ ಕಿರಣ ಆರ್ ಈ ಸಂದರ್ಭದಲ್ಲಿ ಪ ಸ ಕುಮಾರ್ ಅವರೊಂದಿಗೆ ನಡೆಸಿದ ಪಾಡ್ಕಾಸ್ಚ್ ಇಲ್ಲಿದೆ. ಇಬ್ಬರು ಕಲಾವಿದರ ನಡುವಿನ ಈ ಮಾತುಕಥೆ ಸಮಕಾಲಿನ ಚಿತ್ರ ಜಗತ್ತಿನ ಮೇಲೆ ಹೊಸ ಬೆಳುಕು ನೀಡಿದೆ.

    ಆಲಿಸಿ ಪ್ರತಿಕ್ರಿಯಿಸಿ.

    spot_img

    More articles

    1 COMMENT

    1. ಪ ಸ ಕುಮಾರ್ ನನ್ನ ನೆಚ್ಚಿನ ಕಲಾವಿದ. ನಾವು ಹುಡುಗರಾಗಿದ್ದಾಗ ಪ್ರಜಾಮತ ದಲ್ಲಿ ತುಳಸೀದಳ ಜೊತೆ ಬರುತ್ತಿದ್ದ ಚಿತ್ರಗಳಿಗೆ ಕಾದು ಕೂರುತ್ತಿದ್ದ ದಿನಗಳು ನೆನಪಾದವು. ದೇವರಾಜು ಅರಸು ಪ್ರಶಸ್ತಿಗೆ ಭಾಜನರಾದ ಅವರಿಗೆ ಅಭಿನಂದನೆ. ಸಂದರ್ಶಕಿ ಕಿರಣ ಅವರ ನಿರೂಪಣೆಯೂ ಸೊಗಸಾಗಿತ್ತು.

    LEAVE A REPLY

    Please enter your comment!
    Please enter your name here

    Latest article

    error: Content is protected !!