ವಿಧಾನಸಭೆ ಅಧಿವೇಶನ ನೇರ ಪ್ರಸಾರ

BENGALURU SEP 13

ವಿಧಾನಸಭೆಯ ಅಧಿವೇಶನ ಆರಂಭವಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ನಡೆಯುತ್ತಿರುವ ಪ್ರಥಮ ಅಧಿವೇಶನ ಇದು. ಸದನಕ್ಕೆ ಹೊರಗೆ ಪ್ರತಿಪಕ್ಷ ತೀವ್ರ ಹೋರಾಟವನ್ನೇ ನಡೆಸಿದ್ದು ಎತ್ತಿನಗಾಡಿಯಲ್ಲಿ ಆಗಮಿಸುವ ಮೂಲಕ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿಧಾನ ಸೌಧ ಪ್ರವೇಶಿಸಿದ್ದಾರೆ.

ಸದನಕಲಾಪಗಳ ನೇರ ಪ್ರಸಾರದ ಲಿಂಕ್ ಈ ಕೆಳಗಿದೆ.

LEAVE A REPLY

Please enter your comment!
Please enter your name here