27 C
Karnataka
Tuesday, May 14, 2024

    ಅಂಬಾಪುರ ವಾಸಿನಿ ಅಖಿಲಾ ಭುವನೇಶ್ವರಿ

    Must read

    ಇಂದು ನವರಾತ್ರಿ ತದಿಗೆ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಇಂದು ಶಾಸ್ತ್ರೀಯ ಸಂಗೀತದ ಉತ್ತುಂಗವನ್ನು ತಲುಪಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶಾಸ್ತೀಯವಾಗಿ ಅಭ್ಯಸಿಸಿ ಸೊಗಸಾಗಿ ಹಾಡುವ ಗೀತಾ ಗಣೇಶ್ ಇಂದಿನ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ.

    ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಈ ಸಂಗೀತ ಸಂಜೆ ತಾಯಿ ಚಾಮುಂಡೇಶ್ವರಿಯನ್ನು ಧ್ಯಾನಿಸುವ ಮೂಲಕ ಮುಂದುವರಿಯುತ್ತದೆ. ಅಂಬಾಪುರ ವಾಸಿನಿ ಅಖಿಲಾ ಭುವನೇಶ್ವರಿ ಎಂದು ದೇವಿಯನ್ನು ಆರಾಧಿಸಿ ,ಜಗ ಜನನಿಯನ್ನು ನೆನೆದು ,ಭೈರವಿ ಪರಮೇಶ್ವರಿ ಪರಾಶಕ್ತಿಯನ್ನು ಸ್ಮರಿಸುತ್ತಾ ಸಂಪನ್ನವಾಗುತ್ತದೆ.

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    spot_img

    More articles

    4 COMMENTS

    1. ಶ್ರೀಮತಿ ಗೀತಾ ರವರ ಸಂಗೀತ ಸುಮಧುರ ವಾಗಿತ್ತು. ಕೇಳುತ್ತಾ ಸಮಯ ಸರಿದುದೇ ಗೊತ್ತಾಗಲಿಲ್ಲ. ಇಂತಹ ಅವಕಾಶ ಕಲ್ಪಿಸಿದ kannadapress ನವರಿಗೆ ದನ್ಯ ವಾದ ಗಳು.🙏🙏

    2. ಗೀತಾ ಗಣೇಶ್ ಅವರ ಶಾಸ್ತ್ರೀಯ ಸಂಗೀತ ಅಮೋಘವಾಗಿತ್ತು.

    LEAVE A REPLY

    Please enter your comment!
    Please enter your name here

    Latest article

    error: Content is protected !!