ಶುಭ ದಿನ

ಇಂದಿನ ನುಡಿ

ಮುಗಿದು  ಹೋದ ಕಾಲ ಚೆನ್ನಾಗಿ ಇರುತ್ತದೆ. ಏಕೆಂದರೆ ಮತ್ತೆ ತಿರುಗಿ ಬಾರದೆಂದು.
ಬರುವಂತಹ ಭವಿಷ್ಯ ಕಾಲ ಅಂದವಾಗಿ ಇರುತ್ತದೆ. ಏಕೆಂದರೆ ನಮಗೆ ಬೇಕಾಗಿರುವ ರೀತಿಯಲ್ಲಿ ಉಹಿಸಿಕೊಳ್ಳುತ್ತೇವೆ.
ಪ್ರಸ್ತುತ ಕಾಲ ಮಾತ್ರ ಕಷ್ಟವಾಗಿರುತ್ತದೆ‌ ಏಕೆಂದರೆ ಅನುಭವಿಸುತ್ತಾ ಇರುತ್ತೇವೆ.

ಸಂಗ್ರಹ :ರಾಜೀವಲೋಚನ

ಇಂದಿನ ಪಂಚಾಂಗ

ದಿನಾಂಕ 10 ಸೆಪ್ಚೆಂಬರ್ 2020,ಗುರುವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ಅಷ್ಟಮಿ ನಕ್ಷತ್ರ: ರೋಹಿಣಿ

ಸೂರ್ಯೋದಯ : ಬೆಳಿಗ್ಗೆ 6.15,

ಸೂರ್ಯಾಸ್ತ: ಸಂಜೆ 6.33

ಇಂದಿನ ವಿಶೇಷ

ತೋಳಪ್ಪಾರ್ ಶ್ರೀಕೃಷ್ಣ ಜಯಂತಿ

Photo by Aron Visuals on Unsplashh

1 COMMENT

LEAVE A REPLY

Please enter your comment!
Please enter your name here