DASARA MUSIC FEST:ದಸರಾ ಸಂಗೀತ ಕಾರ್ಯಕ್ರಮದ ಸಮಾರೋಪ

ಕನ್ನಡಪ್ರೆಸ್ .ಕಾಮ್ ನ ದಸರಾ ಸಂಗೀತೋತ್ಸವ ಇಂದು ಅಂತಿಮ ದಿನವಾಗಿದ್ದು ಎರಡು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

ವಿಜಯದಶಮಿಯ ದಿನವಾದ ಇಂದು ಶ್ರೀ ಪುರಂದರದಾಸರು ರಚಿಸಿದ ಶ್ರಿೀ ಶ್ರೀನಿವಾಸ ಕಲ್ಯಾಣವನ್ನು ಅನುಸೂಯ ಅವರು ಪ್ರಸ್ತುತ ಪಡಿಸಿದ್ದಾರೆ.

ಮತ್ತೊಂದು ಕಾರ್ಯಕ್ರಮದಲ್ಲಿ ಡಾ. ಸುಚೇತಾ ಅವರ ನೇತ್ವತ್ವದಲ್ಲಿ ಸಾರಂಗ ಸಂಗೀತ ಶಾಲೆಯ ಮಕ್ಕಳು ಕಾರ್ಯಕ್ರಮ ಪ್ರಸ್ತುತ ಪಡಿಸಿದ್ದಾರೆ.

ಆಲಿಸಿ . ವೀಕ್ಷಿಸಿ ಹಾಗೆಯೇ ನಮ್ಮ ಚಾನಲ್ ಗೆ SUBSCRIBE ಆಗಿರಿ.

LEAVE A REPLY

Please enter your comment!
Please enter your name here