ಇಂದಿನ ನುಡಿ

ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು…

ಸಂಗ್ರಹ :ರಾಜೀವಲೋಚನ
.

ಇಂದಿನ ಪಂಚಾಂಗ

ದಿನಾಂಕ 7 ಅಕ್ಟೋಬರ್ 2020,ಬುಧವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಕೃಷ್ಣ ತಿಥಿ:ಪಂಚಮಿನಕ್ಷತ್ರ:ರೋಹಿಣಿ

ಸೂರ್ಯೋದಯ : ಬೆಳಿಗ್ಗೆ 6.09

ಸೂರ್ಯಾಸ್ತ: ಸಂಜೆ 6.06

1 COMMENT

  1. ಅವಕಾಶ ಸೃಷ್ಟಿಸಿಕೊ ಳ್ಳು ವವ ಬುದ್ಧಿವಂತ ಎನ್ನುವುದುಸತ್ಯವಾದುದು🙏👌

LEAVE A REPLY

Please enter your comment!
Please enter your name here