ಶುಭ ದಿನ

ಇಂದಿನ ನುಡಿ

ಬದುಕು ಮತ್ತು ಬಾಳು ಬೇರೆ ಬೇರೆ. ಬದುಕು ವೃದ್ಧಿ; ಬಾಳು ಸಿದ್ಧಿ.- ದ.ರಾ. ಬೇಂದ್ರೆ

ಸಂಗ್ರಹ :ರಾಜೀವಲೋಚನ
.

ಇಂದಿನ ಪಂಚಾಂಗ

ದಿನಾಂಕ 17 ಸೆಪ್ಟಂಬರ್ 2020, ಗುರುವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ಆಮಾವಾಸ್ಯೆ ನಕ್ಷತ್ರ: ಪೂರ್ವಾ ಫಾಲ್ಗುಣಿ

ಸೂರ್ಯೋದಯ : ಬೆಳಿಗ್ಗೆ 6.15

ಸೂರ್ಯಾಸ್ತ: ಸಂಜೆ 6.27

ಇಂದಿನ ವಿಶೇಷ

ಮಹಾಲಯ ಅಮಾವಾಸ್ಯೆ

LEAVE A REPLY

Please enter your comment!
Please enter your name here