ಶುಭ ದಿನ

ಇಂದಿನ ನುಡಿ

ಸಾಧ್ಯವಿಲ್ಲ ಎನ್ನುವುದು ಯಾವುದು ಇಲ್ಲ. ಮನಸ್ಸು ಅಂಜುತ್ತದೆಯಷ್ಟೆ. ಧೈರ್ಯ ಮಾಡಿ ಮುಂದೆ ಸಾಗಿ. ಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿ ಕೊಡಬಹುದು. ಸೋತರೆ ನಾವೇ ಪಾಠ ಕಲಿಯಬಹುದು

ಸಂಗ್ರಹ :ರಾಜೀವಲೋಚನ

ಇಂದಿನ ಪಂಚಾಂಗ

ದಿನಾಂಕ 14 ಸೆಪ್ಚೆಂಬರ್ 2020,ಸೋಮವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ದ್ವಾದಶಿ ನಕ್ಷತ್ರ: ಪುಷ್ಯ

ಸೂರ್ಯೋದಯ : ಬೆಳಿಗ್ಗೆ 6.09,

ಸೂರ್ಯಾಸ್ತ: ಸಂಜೆ 6.21

ಇಂದಿನ ವಿಶೇಷ

ವಿಶ್ವ ಪ್ರಥಮ ಚಿಕಿತ್ಸಾ ದಿನ

Photo by Wes Hicks on Unsplash

LEAVE A REPLY

Please enter your comment!
Please enter your name here