ಪರಮಾತ್ಮ ಚಿತ್ರದ ಟ್ಯೂನ್ ಗೆ ಹೊಸ ಸಾಲು ಬರೆದು ಅಪ್ಪುಗೆ ಗೀತ ನಮನ ಸಲ್ಲಿಸಿದ ಯೋಗರಾಜ ಭಟ್

ಉಸಿರು ಪೂರ್ತಿ ಹೋದರೂ , ಹೆಸರು ಪೂರ್ತಿ ನೆನಪಿದೆ , ನೀನು ಇರದೆ ಹೋದರೂ , ನಿನ್ನ ನಗೆಯ ಬೆಳಕಿದೆ ಎಂದು ಹೆಸರಾಂತ ನಿರ್ದೇಶಕ ಯೋಗರಾಜ ಭಟ್ಟರು ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನ ಸಲ್ಲಿಸಿದ್ದಾರೆ.

ತಮ್ಮದೇ ಚಿತ್ರ ಪರಮಾತ್ಮ ಚಿತ್ರದಲ್ಲಿ ವಿ ಹರಿಕೃಷ್ಣ ರಾಗ ಸಂಯೋಜಿಸಿದ್ದ ಟ್ಯೂನ್ ಗೆ ಭಟ್ಟರು ಭಾವ ಪೂರ್ಣ ಸಾಲುಗಳನ್ನು ಸೇರಿಸಿದ್ದಾರೆ.

ಯೋಗರಾಜ ಭಟ್ಟರ ಪಂಚರಂಗಿ ಆಡಿಯೋದಲ್ಲಿರುವ ಈ ಗೀತೆಯ ಲಿಂಕ್ ಇಲ್ಲಿದೆ. ಭಟ್ಟರ ಪುತ್ರಿ ಪುನರ್ವಸು ಭಟ್ ಈ ಹಾಡು ಹಾಡಿದ್ದಾರೆ.

LEAVE A REPLY

Please enter your comment!
Please enter your name here