ನೆರೆ, ಕೋವಿಡ್ ಉಸ್ತುವಾರಿಗೆ ಜಿಲ್ಲಾ ಸಚಿವರ ನೇಮಕ

BENGALURU AUG 4

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರವಾದ ಬೆನ್ನ ಹಿಂದೆಯೇ ಕೋವಿಡ್ ಮತ್ತು ನೆರೆ ಉಸ್ತುವಾರಿಗೆ ಜಿಲ್ಲಾ ಸಚಿವರನ್ನು ನೇಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಇದು ಕೋವಿಡ್ ಮತ್ತು ನೆರೆ ಉಸ್ತುವಾರಿಗೆ ಮಾತ್ರ ಸೀಮಿತವಾಗಿದ್ದು ಜಿಲ್ಲಾ ಉಸ್ತುವಾರಿಗೂ ಇದೇ ನೇಮಕ ಮುಂದುವರಿಯುತ್ತದೆಯೋ ಎಂಬುದು ಆದೇಶದಲ್ಲಿ ಸ್ಪಷ್ಟವಾಗಿಲ್ಲ. ವಿವರ ಈ ರೀತಿ ಇದೆ.

ಗೋವಿಂದ ಕಾರಜೋಳ- ಬೆಳಗಾವಿ
ಕೆ ಎಸ್ ಈಶ್ವರಪ್ಪ -ಶಿವಮೊಗ್ಗ
ಆರ್ ಅಶೋಕ್ – ಬೆಂಗಳೂರು ನಗರ
ಡಾ ಅಶ್ವಥ್ ನಾರಾಯಣ – ರಾಮನಗರ
ಬಿ ಶ್ರೀರಾಮುಲು – ಚಿತ್ರದುರ್ಗ
ವಿ ಸೋಮಣ್ಣ – ರಾಯಚೂರು
ಜೆ ಸಿ ಮಾಧುಸ್ವಾಮಿ -ತುಮಕೂರು
ಸಿ ಸಿ ಪಾಟೀಲ್ -ಗದಗ
ಪ್ರಭು ಚವಾಣ – ಬೀದರ್
ಆನಂದ್ ಸಿಂಗ್ – ಬಳ್ಳಾರಿ, ವಿಜಯನಗರ
ಕೆ. ಗೋಪಾಲಯ್ಯ – ಹಾಸನ
ಬೈರತಿ ಬಸವರಾಜ -ದಾವಣಗೆರೆ
ಎಸ್ ಟಿ ಸೋಮಶೇಖರ – ಮೈಸೂರು-ಚಾಮರಾಜನಗರ
ಬಿ ಸಿ ಪಾಟೀಲ್ -ಹಾವೇರಿ
ಕೆ ಸುಧಾಕರ್- ಚಿಕ್ಕ ಬಳ್ಳಾಪುರ
ಕೆ ಸಿ ನಾರಾಯಣಗೌಡ- ಮಂಡ್ಯ
ಶಿವರಾಮ ಹೆಬ್ಬಾರ್-ಉತರ ಕನ್ನಡ
ಉಮೇಶ್ ಕತ್ತಿ -ಬಾಗಲಕೋಟೆ
ಎಸ್ ಅಂಗಾರ-ದಕ್ಷಿಣ ಕನ್ನಡ
ಮುರುಗೇಶ್ ನಿರಾಣಿ- ಕಲಬುರ್ಗಿ
ಎಂ ಟಿ ಬಿ ನಾಗರಾಜ- ಬೆಂಗಳೂರು ಗ್ರಾಮಾಂತರ
ಕೋಟ ಶ್ರೀನಿವಾಸ ಪೂಜಾರಿ- ಕೊಡಗು
ಶಶಿಕಲಾ ಜೊಲ್ಲೆ-ವಿಜಯಪುರ
ವಿ ಸುನಿಲ್ ಕುಮಾರ್-ಉಡುಪಿ
ಹಾಲಪ್ಪ ಆಚಾರ್-ಕೊಪ್ಪಳ
ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
ಶಂಕರ್ ಪಾಟೀಲ್ ಮುನೇನಕೊಪ್ಪ-ಧಾರವಾಡ
ಬಿ ಸಿ ನಾಗೇಶ್ -ಯಾದಗಿರಿ
ಮುನಿರತ್ನ-ಕೋಲಾರ

LEAVE A REPLY

Please enter your comment!
Please enter your name here