ಸುಧಾಕರ ದರ್ಬೆ ಸೇರಿದಂತೆ ಹಲವರಿಗೆ ಪುಸ್ತಕ ಸೊಗಸು ಪ್ರಶಸ್ತಿ

sudhakara darbe

ಕನ್ನಡ ಪುಸ್ತಕ ಪ್ರಾಧಿಕಾರ ಈ ಸಾಲಿನ ಪುಸ್ತಕ ಮತ್ತು ಮುದ್ರಣ ಸೊಗಸು ಪ್ರಶಸ್ತಿಗಳನ್ನು ಪ್ರಕಟಿಸಿದೆ. ಡಾ.ಎಸ್ ಗುರುಮೂರ್ತಿ ಅವರ ಕಂದಂಬರು ಸಮಗ್ರ ಅವಲೋಕನ ಕೃತಿ ಪುಸ್ತಕ ಸೊಗಸು ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದೆ.

ಹೆಣ್ಣೊಳ ನೋಟ ಕೃತಿಯ ಮುಖ ಪುಟ ಚಿತ್ರಕ್ಕಾಗಿ ಖ್ಯಾತ ಕಲಾವಿದ ಸುಧಾಕರ ದರ್ಬೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುದ್ರಣ ಸೊಗಸು ವಿಭಾಗದಲ್ಲಿ ರಂಗಕೈರಳಿ ಕೃತಿಗೆ ರೀಗಲ್ ಪ್ರಿಂಟ್ಸ್ ಪ್ರಶಸ್ತಿ ಪಡೆದಿದೆ. ಮುಖ ಪುಟ ವಿನ್ಯಾಸಕ್ಕಾಗಿ ಬಯಲೊಳು ಬಯಲಾಗಿ ಕೃತಿಯ ವಿನ್ಯಾಸ ಮಾಡಿದ ಮೈಸೂರಿನ ಟಿ ಎಫ್ ಹಾದಿಮನಿ ಪ್ರಶಸ್ತಿ ಪಡೆದಿದ್ದಾರೆ.

ಪ್ರಶಸ್ತಿ ಪಡೆದವರ ಪೂರ್ಣ ವಿವರ ಇಲ್ಲಿದೆ.

4 COMMENTS

  1. ಸುಧಾಕರ ದರ್ಬೆ ಅವರಿಗೆ ಅಭಿನಂದನೆ. ಪ್ರಶಸ್ತಿ ನನಗೇ ಸಿಕ್ಕಷ್ಟು ಖುಷಿಯಾಗಿದೆ.

  2. ಸುಧಾಕರ ದರ್ಬೆಯವರಿಗೆ ಹೃದಯ ತುಂಬಿದ ಶುಭಾಶಯಗಳು. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.

LEAVE A REPLY

Please enter your comment!
Please enter your name here