ನಾಡು ನುಡಿವೈಕುಂಠ ಏಕಾದಶಿ ಇಸ್ಕಾನ್ ನಲ್ಲಿ ಗೋವಿಂದ ದರ್ಶನ By ಕನ್ನಡಪ್ರೆಸ್.ಕಾಮ್ ವರದಿ - December 25, 2020 2 314 FacebookTwitterPinterestWhatsApp ಬೆಂಗಳೂರು ಇಸ್ಕಾನ್ ನಲ್ಲಿ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಭಕ್ತರಿಗಾಗಿ ವಿಶೇಷ ವೈಕುಂಠ ದ್ವಾರವನ್ನು ನಿರ್ಮಿಸಲಾಗಿತ್ತು. ಶ್ರೀನಿವಾಸನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅದರ ಸ್ಲೈಡ್ ಶೋ ಇಲ್ಲಿದೆ.
|| ಓಂ ನಮೋ ಭಗವತೆ ವಾಸುದೇವಯ ||
🙏