ಶುಭ ದಿನ

ಇಂದಿನ ನುಡಿ

ಕೊಳೆಯೇ ಕಾಣದ ಲೋಕವಿಲ್ಲ. ಕೊಳೆಯಿಲ್ಲದ ದೇಹವಿಲ್ಲ. ಬಂದ ಕೊಳೆಯನ್ನು ಆಗಾಗ ಶುಚಿ ಮಾಡಿಕೊಳ್ಳುವುದೇ ಚೊಕ್ಕತನದ ಲಕ್ಷಣ.

ಶಿವರಾಮ ಕಾರಂತ

ಸಂಗ್ರಹ :ರಾಜೀವಲೋಚನ
.

ಇಂದಿನ ಪಂಚಾಂಗ

ದಿನಾಂಕ 5 ಅಕ್ಟೋಬರ್ 2020,ಸೋಮವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಕೃಷ್ಣ ತಿಥಿ:ತದಿಗೆನಕ್ಷತ್ರ:ಭರಣಿ

ಸೂರ್ಯೋದಯ : ಬೆಳಿಗ್ಗೆ 6.09

ಸೂರ್ಯಾಸ್ತ: ಸಂಜೆ 6.07

ಇಂದಿನ ವಿಶೇಷ

ವಿಶ್ವ ಮೂಲ ನಿವಾಸಿಗಳ ದಿನ

LEAVE A REPLY

Please enter your comment!
Please enter your name here