ಶುಭ ದಿನ

ಇಂದಿನ ನುಡಿ

ಪಡೆಯುವಷ್ಟನ್ನೇ ಪಡೆದರೆ ತೃಪ್ತಿ. ಅದಕ್ಕಿಂತಲೂ ಹೆಚ್ಚಿಗೆ ಪಡೆದರೆ ಬಹಳ ಹೊರೆ, ದುಃಖ.

– ರವೀಂದ್ರನಾಥ ಟ್ಯಾಗೋರ್

ಸಂಗ್ರಹ :ರಾಜೀವಲೋಚನ
.

ಇಂದಿನ ಪಂಚಾಂಗ

ದಿನಾಂಕ 2 ಅಕ್ಟೋಬರ್ 2020,ಶುಕ್ರವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಕೃಷ್ಣ ತಿಥಿ:ಪಾಡ್ಯ ನಕ್ಷತ್ರ: ಉತ್ತರಾ ಭಾದ್ರ

ಸೂರ್ಯೋದಯ : ಬೆಳಿಗ್ಗೆ 6.09

ಸೂರ್ಯಾಸ್ತ: ಸಂಜೆ 6.09

ಇಂದಿನ ವಿಶೇಷ

ಮಹಾತ್ಮ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

LEAVE A REPLY

Please enter your comment!
Please enter your name here