ಶುಭ ದಿನ

ಇಂದಿನ ನುಡಿ

ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ. ಆದ್ದರಿಂದ ಆಹಾರ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ.

ಸಂಗ್ರಹ :ರಾಜೀವಲೋಚನ.

ಇಂದಿನ ಪಂಚಾಂಗ

ದಿನಾಂಕ 29 ಸೆಪ್ಟಂಬರ್ 2020,ಮಂಗಳವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ:ತ್ರಯೋದಶಿ ನಕ್ಷತ್ರ: ಶತಭಿಷ

ಸೂರ್ಯೋದಯ : ಬೆಳಿಗ್ಗೆ 6.09

ಸೂರ್ಯಾಸ್ತ: ಸಂಜೆ 6.11

ಇಂದಿನ ವಿಶೇಷ

ವಿಶ್ವ ಹೃದಯ ದಿನ

P

LEAVE A REPLY

Please enter your comment!
Please enter your name here