ಶುಭ ದಿನ

ಇಂದಿನ ನುಡಿ

ದೇವರೆಂದರೆ ಗುಡಿಯೊಳಗಿನ ಮೂರ್ತಿಯಲ್ಲ. ಮಾನವನ ಹೃದಯದಲ್ಲಿರುವ ಪ್ರೀತಿ

ಸಂಗ್ರಹ :ರಾಜೀವಲೋಚನ
.

ಇಂದಿನ ಪಂಚಾಂಗ

ದಿನಾಂಕ 20 ಸೆಪ್ಟಂಬರ್ 2020,ಭಾನುವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ: ತದಿಗೆ ನಕ್ಷತ್ರ: ಚಿತ್ತ

ಸೂರ್ಯೋದಯ : ಬೆಳಿಗ್ಗೆ 6.09

ಸೂರ್ಯಾಸ್ತ: ಸಂಜೆ 6.17

P

LEAVE A REPLY

Please enter your comment!
Please enter your name here