ಶುಭ ದಿನ

ಇಂದಿನ ನುಡಿ

ನಾವು ನಂಬುವ ತತ್ವಗಳಿಗಿಂತ, ದೇವರಿಗಿಂತ, ನಾವು ಬದುಕುವ ರೀತಿ ಮುಖ್ಯ.

– ಎ.ಎನ್. ಮೂರ್ತಿರಾವ್

ಸಂಗ್ರಹ :ರಾಜೀವಲೋಚನ
.

ಇಂದಿನ ಪಂಚಾಂಗ

ದಿನಾಂಕ 18 ಸೆಪ್ಟಂಬರ್ 2020, ಶುಕ್ರವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ: ಪಾಡ್ಯ ನಕ್ಷತ್ರ: ಉತ್ತರಾ

ಸೂರ್ಯೋದಯ : ಬೆಳಿಗ್ಗೆ 6.09

ಸೂರ್ಯಾಸ್ತ: ಸಂಜೆ 6.18

ಇಂದಿನ ವಿಶೇಷ

ಅಧಿಕ ಮಾಸ ಆರಂಭ

Photo by David Peterson from Pexels

LEAVE A REPLY

Please enter your comment!
Please enter your name here