ಶುಭ ದಿನ

ಇಂದಿನ ನುಡಿ

ಯಾರಾನ್ನಾದರೂ ನಂಬುವುದು ನಮ್ಮ ಸಹೃದಯತೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ಅವರವರ ಯೋಗ್ಯತೆ

ಸಂಗ್ರಹ :ರಾಜೀವಲೋಚನ
.

ಇಂದಿನ ಪಂಚಾಂಗ

ದಿನಾಂಕ 16 ಸೆಪ್ಟಂಬರ್ 2020, ಬುಧವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ಚತುರ್ದಶಿ ನಕ್ಷತ್ರ: ಮಖ

ಸೂರ್ಯೋದಯ : ಬೆಳಿಗ್ಗೆ 6.09

ಸೂರ್ಯಾಸ್ತ: ಸಂಜೆ 6.20

ಇಂದಿನ ವಿಶೇಷ

ವಿಶ್ವ ಓಝೋನ್ ದಿನ

1 COMMENT

LEAVE A REPLY

Please enter your comment!
Please enter your name here