ಶುಭ ದಿನ

ಇಂದಿನ ನುಡಿ

ಯಾರೇ ವ್ಯಕ್ತಿಯನ್ನು ಪೂರ್ಣವಾಗಿ ಅರಿಯದೆ ಮನಸ್ಸಿಗೆ ಹತ್ತಿರ ತಂದುಕೊಳ್ಳಬೇಡಿ. ಹಾಗೆಯೇ, ಮನಸ್ಸಿಗೆ ಹತ್ತಿರವಾದ ವ್ಯಕ್ತಿಯನ್ನು, ಅರಿಯದೇ ಆದ ತಪ್ಪಿಗಾಗಿ ದೂರ ಮಾಡಿಕೊಳ್ಳಬೇಡಿ

ಸಂಗ್ರಹ :ರಾಜೀವಲೋಚನ

ಇಂದಿನ ಪಂಚಾಂಗ

ದಿನಾಂಕ 12 ಸೆಪ್ಚೆಂಬರ್ 2020,ಶನಿವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ದಶಮಿ ನಕ್ಷತ್ರ: ಆರ್ದ್ರಾ

ಸೂರ್ಯೋದಯ : ಬೆಳಿಗ್ಗೆ 6.08,

ಸೂರ್ಯಾಸ್ತ: ಸಂಜೆ 6.21

Photo by Gabriel Sanchez on Unsplash

LEAVE A REPLY

Please enter your comment!
Please enter your name here