ತಿರುಮಲೇಶರ ಮುಖಾ ಮುಖಿ

ಕೆ. ವಿ. ತಿರುಮಲೇಶರ ಮುಖಾಮುಖಿ ಕನ್ನಡದ ಸುಪ್ರಸಿದ್ಧ ಪ್ರಮುಖ  ಕವನಗಳಲ್ಲೊಂದು . ಪುರಾಣದ ಕತೆಯೊಂದನ್ನು ಕವನದಲ್ಲಿ ತರುವ ಮೂಲಕ ಇದರ ತೂಕ ಮತ್ತೂ ಹೆಚ್ಚಾಗಿದೆ. ಈ ಕವನವನ್ನು ಪೂರ್ಣಿಮಾ ಗಿರೀಶ್ ಇಲ್ಲಿ ವಾಚಿಸಿದ್ದಾರೆ. ಮೂಲತಃ ಬೆಂಗಳೂರಿನವರಾದ ಪೂರ್ಣಿಮಾಾ ಸಧ್ಯ ಸ್ವೀಡನ್ ವಾಸಿ.  14 ವರ್ಷ ಐಟಿ ಉದ್ಯೋಗದ ಅನುಭವ. ವಿವೇಕಾನಂದ ಯೋಗ ಅನುಷ್ಠಾನದಲ್ಲಿ ತರಬೇತಿ ಪಡೆದು ಈಗ ಯೋಗ ಶಿಕ್ಷಕಿ. ಆನ್ ಲೈನ್ ನಲ್ಲಿ ಯೋಗ ತರಪೇತುಗಾರ್ತಿ. ಆರು ವರ್ಷದಿಂದ ಗುರು ಮುಖೇನ ವೇದಾಭ್ಯಾಸ . ಹವ್ಯಾಸಿ ಬರಹಗಾರ್ತಿ. ಸಂಗೀತ, ಸಾಹಿತ್ಯದಲ್ಲಿ ಆಸೆ ಮತ್ತು ಆಸಕ್ತಿ.

ಕವನವನ್ನು ಆಸ್ವಾದಿಸುವ ಸಂತಸ ನಿಮ್ಮದಾಗಲಿ.

1 COMMENT

LEAVE A REPLY

Please enter your comment!
Please enter your name here