ಶುಭ ದಿನ

ಇಂದಿನ ನುಡಿ

ಎತ್ತರಕ್ಕೇರಿದವನಿಗೆ ಸೌಜನ್ಯವೇ  ಶ್ರೀರಕ್ಷೆ. ಸೌಜನ್ಯ ಎನ್ನುವುದು ದೌರ್ಬಲ್ಯವಲ್ಲ, ಶಕ್ತಿ.

ಸಂಗ್ರಹ :ರಾಜೀವಲೋಚನ

ಇಂದಿನ ಪಂಚಾಂಗ

ದಿನಾಂಕ 11 ಸೆಪ್ಚೆಂಬರ್ 2020,ಶುಕ್ರವಾರ

ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ನವಮಿ ನಕ್ಷತ್ರ: ಮೃಗಶಿರಾ

ಸೂರ್ಯೋದಯ : ಬೆಳಿಗ್ಗೆ 6.09,

ಸೂರ್ಯಾಸ್ತ: ಸಂಜೆ 6.23

ಇಂದಿನ ವಿಶೇಷ

ಅವಿಧವಾ ನವಮಿ

Photo by Ravi Sharma on Unsplash

LEAVE A REPLY

Please enter your comment!
Please enter your name here