ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರ

ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಮಾಡುತ್ತಿದೆ. ರಾಜ್ಯದಲ್ಲಿ ಮರಣ ಮೃದಂಗ ಬಾರಿಸಿದೆ. ವಿರುದ್ಧದ ಹೋರಾಟದಲ್ಲಿ ನಾಡಿನ ವೈದ್ಯ ಪಡೆ ಹಗಲೂ ರಾತ್ರಿ ದುಡಿಯುತ್ತಿದೆ. ಇಂದು ವೈದ್ಯರ ದಿನ. ಈ ಹಿನ್ನೆಲೆಯಲ್ಲಿ ಮೈಸೂರಿನ ಹೆಸರಾಂತ ಆಯುರ್ವೇದ ತಜ್ಞ ಡಾ. ಬಿ. ಗುರುಬಸವರಾಜ ಅವರು ಕನ್ನಡ ಪ್ರೆಸ್.ಕಾಮ್ ನ ಪಾಡ್ಕಾಸ್ಟ್ ನಲ್ಲಿ ಭಾಗವಹಿಸಿದ್ದಾರೆ. ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರು ನಡೆಸಿಕೊಟ್ಟ ಪಾಡ್ಕಾಸ್ಟ್ ನಲ್ಲಿ ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರದ ಬಗ್ಗೆ ಡಾ. ಗುರುಬಸವರಾಜ ಮಾತಾಡಿದ್ದಾರೆ. ಆಲಿಸಿ. ನಿಮ್ಮ ಅಭಿಪ್ರಾಯ ತಿಳಿಸಿ. ಸುರಕ್ಷಿತವಾಗಿರಿ.

1 COMMENT

  1. ಡಾ.ಗುರುಬಸವ ರಾಜ್ ರವರ ಸಂದರ್ಶನ
    ತುಂಬಾನೆ ಉಪಯುಕ್ತವಾಯಿತು.ಇವರು ನುರಿತ
    ಮತ್ತು ನಾ ಕಂಡ ಅಪರೂಪದ ಆರ್ಯುವೇದ
    ನಿಖರವಾಗಿ ತಿಳಿದು ಕೊಂಡಿರುವ ವೈದ್ಯರು.ಇವರನ್ನು
    ಈ‌ ಸಂದರ್ಭದಲ್ಲಿ‌ ಮಾತನಾಡಿಸಿದ್ದುದು ಒಳ್ಳೆಯದೆ
    ಆಗಿದೆ .ಸಂದರ್ಶಿಸಿದ ಕೂಡ್ಲಿ‌ ಗುರುರಾಜ್ ರವರಿಗೆ
    ವಿಶೇಷ ಧನ್ಯವಾದಗಳು.
    ರೋಗನಿರೋದಕ ಶಕ್ತಿಯನ್ನು‌ ದೇಹದಲ್ಲಿ ಹೆಚ್ಚಿಸಿಕೊಂಡು ಕೊರೊನಾ ಬರದೆ ಇರವ ಹಾಗೆ ನೋಡಿ ಕೊಳ್ಳಲು ವೈದರು ಕೊಟ್ಟ ಟಿಪ್ಸ್
    ನನಗೆ ತುಂಬಾ ಸಹಕಾರಿಯಾಯಿತು.

LEAVE A REPLY

Please enter your comment!
Please enter your name here